ಕಲಾತಪಸ್ವಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಯಕ್ಷಯಾನದ ಕೊನೆಯ 5 ಪೌರಾಣಿಕ ಪಾತ್ರಗಳು -
(ಶ್ರೀ ಬಂಗಾರಮಕ್ಕಿ ವೀರಾಂಜನೇಯ ದೇವರ ಸನ್ನಿಧಿಯಲ್ಲಿ)ಶ್ರೀದೇವಿಮಹಾತ್ಮೆಯ 'ವಿದ್ಯುನ್ಮಾಲಿ' 21/09/2017
ರಾಜಸೂಯಾಧ್ವರದ 'ಮಾಗದ' 22/09/2017
ಮಹೀಂದ್ರ ಮಹಾಭಿಷ ಪ್ರಸಂಗದ 'ಬ್ರಹ್ಮ' 23/09/2017
ಶರಸೇತು ಬಂಧದ 'ಅರ್ಜುನ' 24/09/2017
ವಸುವರಾಂಗಿ ಪ್ರಸಂಗದ 'ಶಂತನು' 25/09/2017
ವಿಧಿವಶರಾಗಿದ್ದು : 03/10/2017 ರಾತ್ರಿ 9:30
ಕೃಪೆ : ಬಂಗಾರಮಕ್ಕಿ ದೇವಸ್ಥಾನ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ